ಸೋಸಿಅಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಾವೂರು ಘಟಕದ ವತಿಯಿಂದ ೧೪/೬/೨೦೧೧ ರಂದು ಬೆಳಿಗ್ಗೆ ೧೦:೩೦ ಕ್ಕೆ ಸರಿಯಾಗಿ ಪಾವೂರ್ ಗ್ರಾಮ ಪಂಚಾಯತ್ ಮುಂಬಾಗದಲ್ಲಿ ಬ್ರಹತ್ ಪ್ರತಿಬಟನೆ ನಡೆಸಲಾಯಿತು.
ಪಾವೂರ್ ಗ್ರಾಮ ಪಂಚಾಯತ್ ನ ಅನ್ಯಾಯದ ವಿರುದ್ಧ ಸೋಸಿಅಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದ್ವನಿಯನ್ನು ಎತ್ತುತ್ತಲೇ ಬರುತ್ತಿದೆ ಅದೇ ರೀತಿ ನೀರಿನ ಬಿಲ್ಲನ್ನು ೪೫ ರೂ ಇದ್ದುದ್ದನ್ನು ಒಮ್ಮೆಲೇ ೭೫ ರೂ ಗೆ ಏರಿಸಿದರಿಂದ ಇದು ಗ್ರಾಮದ ಬಡವರಿಗೆ ದುಬಾರಿಯಾದ ಮೊತ್ಥವೆಂದು ತಿಳಿದ sdpi ಪಾರ್ಟಿಯು ನೀರಿನ ಧರವನ್ನುಕಡಿತ ಮಾಡಬೇಕೆಂದು ಪಂಚಾಯತ್ ಮುಂಬಾಗದಲ್ಲಿ ಪ್ರತಿಬಟನೆ ನಡೆಸಿತು .
ನೀರಿನ ಬೆಲೆ ಏರಿಕೆ ಮಾಡಿಧ ಗ್ರಾಮ ಪಂಚಾಯತ್ ನ ನೀತಿ ಸರಿಯಲ್ಲ ಅದು ಬಡವರ ಹೊಟ್ಟೆಗೆ ಬೆಂಕಿ ಇಟ್ಟ ಹಾಗೆ ಇದನ್ನು ರದ್ದು ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಲಾಗುವೂದು ಎಂದು ಗ್ರಾಮ ಸಮೀತಿ ಸದಸ್ಯ ಹಾರಿಸ್ ಮಲಾರ್ ಮಾತನಾಡಿದರು.
ನೀರಿನ ಬೆಲೆ ಏರಿಕೆ ಮಾಡಿಧ ಗ್ರಾಮ ಪಂಚಾಯತ್ ನ ನೀತಿ ಸರಿಯಲ್ಲ ಅದು ಬಡವರ ಹೊಟ್ಟೆಗೆ ಬೆಂಕಿ ಇಟ್ಟ ಹಾಗೆ ಇದನ್ನು ರದ್ದು ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಲಾಗುವೂದು ಎಂದು ಗ್ರಾಮ ಸಮೀತಿ ಸದಸ್ಯ ಹಾರಿಸ್ ಮಲಾರ್ ಮಾತನಾಡಿದರು.
ಸೋಸಿಅಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಾವೂರ್ ಗ್ರಾಮ ಸಮೀತಿ ಸದಸ್ಯ ಅಬ್ಬಾಸ್ ಅಕ್ಷರ ನಗರ ಅದ್ಯಕ್ಷ ತೆಯನ್ನು ವಹಿಸಿದರು .ಗ್ರಾಮ ಸಮೀತಿ ಸದಸ್ಯ ಹಾರಿಸ್ ಮುಸ್ಲಿಯಾರ್ ಮಲಾರ್ ಪ್ರಸ್ಥಾವಿಕವಾಗಿ ಮಾತನಾಡಿದರು. . sdpi ದ ಕ ಜಿಲ್ಲಾ ಸದಸ್ಯ ಮುಹಮ್ಮದ್ ಯು.ಬಿ ಮುಖ್ಯ ಬಾಷಣ ಮಾಡಿದರು sdpi ಮಂಗಳೂರು ವಿಧಾನ ಸಬಾ ಕ್ಷೇತ್ರ ಪ್ರದಾನ ಕಾರ್ಯದರ್ಶಿ ನೌಶಾದ್ ಕಿನ್ಯ ಬಾಗವಹಿಸಿದರು ರಹೀಂ ಮಲಾರ್ ವಂದಿಸಿದರು .
Assalamu alaikum brother i am brother from tamilnadu your blog is good kindly send the website that you got this template so that we can use it .
ಪ್ರತ್ಯುತ್ತರಅಳಿಸಿzajakallah
our mail id is pfitrichy@gmail.com
ಪ್ರತ್ಯುತ್ತರಅಳಿಸಿ