ಮಾನವೀಯತೆಯ ವಿಜಯಕ್ಕಾಗಿ ನಾವೆಲ್ಲ ಹಾರೈಸೋಣ http://musthaqbil.blogspot.com
ಭಾನುವಾರ, ಜನವರಿ 02, 2011
‘ಶಸ್ತ್ರಾಸ್ತ್ರ ರವಾನೆ ವದಂತಿ’ಯ ಬೋಟ್ಗೆ ಸಿಗದ ಮುಕ್ತಿ: ಒಂಬತ್ತು ದಿನಗಳಿಂದ ಸಂಕಷ್ಟದಲ್ಲಿರುವ ಬೋಟ್ ಸಿಬ್ಬಂದಿ
ಮಂಗಳೂರು, ಜ.1: ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಸಾಗಿಸಲಾಗುತ್ತಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಲಕ್ಷದ್ವೀಪ ದಿಂದ ಮಂಗಳೂರಿಗೆ ಸರಕು ಹೇರಿ ಕೊಂಡು ಬಂದ ‘ಅಲ್ ಜಝೀರಾ’ ಎಂಬ ಹೆಸರಿನ ಬೋಟನ್ನು ಕರಾವಳಿ ತಟರಕ್ಷಣಾ ಪಡೆ ವಶಕ್ಕೆ ತೆಗೆದುಕೊಂಡು ಇಂದಿಗೆ 9 ದಿನಗಳಾಗಿವೆ. ಆದರೆ ಇನ್ನೂ ಕೂಡ ಈ ದೋಣಿಗೆ ಮುಕ್ತಿ ಸಿಕ್ಕಿಲ್ಲ ಎನ್ನುವ ಬೋಟ್ನ 7 ಮಂದಿ ಸಿಬ್ಬಂದಿ ಕಷ್ಟದ ಬದುಕನ್ನು ಕಳೆಯುತ್ತಿದ್ದು, ತಮ್ಮ ಗೋಳನ್ನು ಯಾರೂ ಕೇಳುವವರಿಲ್ಲ ಎಂದು ಹತಾಶೆ ವ್ಯಕ್ತಪಡಿಸುತ್ತಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ