ಮಂಗಳವಾರ, ಮಾರ್ಚ್ 15, 2011

ಎಸ್.ಡಿ.ಪಿ.ಐ ಗೆ ನೂತನ ರಾಜ್ಯ ಪದಾದಿಕಾರಿಗಳ ಆಯ್ಕೆ

ಸೋಶಿಯಲ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯ ಪ್ರತಿನಿಧಿ ಸಭೆಯು ಇತ್ತೀಚಿಗೆ ಮೈಸೂರಿನಲ್ಲಿ ನಡೆಯಿತು . ರಾಜ್ಯದ ವಿವಿದ ಜಿಲ್ಲೆಗಳಿಂದ ಆಗಮಿಸಿದ ಪ್ರತಿನಿದಿಗಳು ಭಾಗವಹಿಸಿದ ಪ್ರಸ್ತುತ ಸಭೆಯಲ್ಲಿ ಪಾರ್ಟಿಯ ರಾಜ್ಯ ಸಮಿತಿ ಸದಸ್ಯರ ಆಯ್ಕೆ ನಡೆಯಿತು.ರಾಜ್ಯಾಧ್ಯಕ್ಷರು: ಅಬ್ದುಲ್ ಮಜೀದ್ ಕೊಡ್ಲಿಪೇಟೆ,
ಉಪಾಧ್ಯಕ್ಷರು: ಅಬ್ದುಲ್ ಲತೀಫ್
ನಾಜ್ನಿನ್ ಬೇಗಂ
ಪ್ರ. ಕಾರ್ಯದರ್ಶಿ: ಅಪ್ಸರ್ ಪಾಶ, ಅಬ್ದುಲ್ ಹನ್ನಾನ್
ಕಾರ್ಯದರ್ಶಿಗಳು: ಶೇಕ್ ಸಿರಾಜ್ , ಹೇಮಲತಾ
ಕೋಶಾಧಿಕಾರಿ: ಅಬ್ದುಲ್ ಅಜೀಜ್


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ