ಪಾಪ್ಯುಲರ್ ್ರಂಟ್ ಪ್ರಧಾನ ಕಾರ್ಯದರ್ಶಿ ಕೆ.ಎಂ.ಶರ್ೀ ವಾರ್ಷಿಕ ವರದಿಯನ್ನು ಸಲ್ಲಿಸಿದರು. ದಕ್ಷಿಣ ಭಾರತದ ಹೊರ ಭಾಗದಲ್ಲಿ ಸದಸ್ಯರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದನ್ನು ಮತ್ತು ಪ್ರದೇಶಗಳ ವಿಸ್ತರಣೆಯಲ್ಲಿ ಗಣನೀಯ ಬೆಳವಣಿಗೆ ಕಂಡಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಅವೇಶನದಲ್ಲಿ ಹಲವು ಸಾಮಾಜಿಕ-ಆರ್ಥಿಕ ಹಾಗೂ ರಾಜಕೀಯ ವಿಷಯಗಳನ್ನು ಚರ್ಚಿಸಲಾಯಿತು. ಸಂಘಟನೆಯ ಚಟುವಟಿಕೆಗಳ ಬಗ್ಗೆ ಅವೇಶನದಲ್ಲಿ ವಿಮರ್ಶಿಸಲಾಯಿತು ಮತ್ತು ಕೊರತೆಗಳನ್ನು ಗುರುತಿಸಿ ಭವಿಷ್ಯದಲ್ಲಿ ಅದನ್ನು ಸರಿಪಡಿಸುವುದಕ್ಕಾಗಿ ಯೋಜನೆಗಳನ್ನು ರೂಪಿಸಲಾಯಿತು.
ಅವೇಶನದಲ್ಲಿ ಮುಂದಿನ ಎರಡು ವರ್ಷಗಳಿಗಾಗಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ (ಎನ್ಇಸಿ) ಸದಸ್ಯರನ್ನು ಆಯ್ಕೆ ಮಾಡಲಾಯಿತು. ಹೊಸದಾಗಿ ರಚಿಸಲ್ಪಟ್ಟ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯು ಪ್ರತ್ಯೇಕವಾಗಿ ಕೂತು ಹೊಸ ರಾಷ್ಟ್ರೀಯ ಪದಾಕಾರಿಗಳನ್ನು ಚುನಾಯಿಸಿತು. ಸಂಘಟನೆಯ ಹೊಸದಾಗಿ ಆಯ್ಕೆಯಾದ
ಅಧ್ಯಕ್ಷ: ಇ.ಎಂ.ಅಬ್ದುಲ್ ರಹ್ಮಾನ್
ಉಪಾಧ್ಯಕ್ಷ:: ಮುಹಮ್ಮದ್ ಅಲಿ ಜಿನ್ನಾ
ಪ್ರಧಾನ ಕಾರ್ಯದರ್ಶಿ: ಕೆ.ಎಂ.ಶರ್ೀ
ಕಾರ್ಯದರ್ಶಿ: ಯಾಸೀರ್ ಹಸನ್
ಕೋಶಾಕಾರಿ: ಕೆ.ಪಿ.ಮುಹಮ್ಮದ್ ಶರ್ೀ
ಈ ಕಳಗಿನ ವಿಷಯಗಳ ಮೇಲೆ ರಾಷ್ಟ್ರೀಯ ಮಹಾ ಅವೇಶನವು ನಿರ್ಣಯಗಳನ್ನು ತೆಗೆದುಕೊಂಡಿತು.
1. ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರ
2. ಬಿಹಾರದಲ್ಲಿ ಇತ್ತೀಚಿನ ಚುನಾವಣೆಯಲ್ಲಿ ಪಾಠ
3. ಸುಳ್ಳು ಪ್ರಚಾರಗಳು ಹಾಗೂ ನುಸುಳಿವಿಕೆಯ ಬಗ್ಗೆ ಎಚ್ಚರ
4. ಬಲಕ್ಕೆ ತಿರುಗಿತ್ತರುವ ಎಡ ರಂಗ
5. ಜೈಲಿನಲ್ಲಿರವ ಅಮಾಯಕರ ಬಿಡುಗಡೆ
6. ನ್ಯಾಯದ ಬೇಡಿಕೆಯಲ್ಲಿ ಬಾಬ್ರಿ ಮಸ್ಜಿದ್
ಅವೇಶನದ ಕೊನೆಯಲ್ಲಿ ಹೊಸದಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಎನ್ಇಸಿ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಅಧ್ಯಕ್ಷರ ಸಮಾರೋಪ ಭಾಷಣದೊಂದಿಗೆ ರಾಷ್ಟ್ರೀಯ ಮಹಾ ಅವೇಶನವು ಮುಕ್ತಾಯವಾಯಿತು.
ಮೂರು ದಿನಗಳ ಕಾಲ ನಡೆದ ಅವೇಶನದಲ್ಲಿ ವಿವಿಧ ರಾಜ್ಯಗಳಿಂದ ಸುಮಾರು 150 ಚುನಾಯಿತ ಪ್ರತಿನಗಳು ಆಯ್ಕೆಯಾಗಿದ್ದಾರೆ. ಪ್ರತಿನಿಗಳು ಹಲವು ಭಾರತೀಯ ಭಾಷೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು.
1. ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರ
ಕಳೆದ 6 ದಶಕಗಳಲ್ಲಿ ಸ್ವತಂತ್ರ ಭಾರತವು ಹಲವು ಭ್ರಷ್ಟಾಚಾರಗಳು ಹಾಗೂ ಹಗರಣಗಳನ್ನು ಕಂಡಿದೆ. ಆದರೆ ಒಂದೇ ಅವಯಲ್ಲಿ ಹಲವು ಹಗರಣಗಳು ಸಾರ್ವಜನಿಕವಾಗಿ ಬೆಳಕಿಗೆ ಬಂದ ಉದಾಹರಣೆಗಳಿರಲಿಲ್ಲ. ಆದರೆ ಕಳೆದ ಕೆಲವು ತಿಂಗಳುಗಳನ್ನು ‘ಬಹು ಕೋಟಿ ಹಗರಣಗಳ ಕಾಲ’ ಎಂದೇ ಬಣ್ಣಿಸಬಹುದಾಗಿದೆ. ದೇಶದ ಇತಿಹಾಸದಲ್ಲೇ ಇದು ಅತ್ಯಂತ ನಾಚಿಕೆಗೇಡಿನ ಅವಯಾಗಿದೆ. ಈ ಹಗರಣಗಳು ಕೇವಲ ರಾಜಕಾರಣಿಗಳಿಗೆ ಮೀಸಲಾಗಿರಲಿಲ್ಲ. ಬದಲಾಗಿ ರಕ್ಷಣಾ ಇಲಾಖೆಯ ಉನ್ನತ ಅಕಾರಿಗಳು, ಪ್ರಭಾವಿಗಳು, ಕಾರ್ಪೊರೇಟ್ಗಳು ಹಾಗೂ ಮಾಧ್ಯಮಗಳು ಇದರಲ್ಲಿ ಭಾಗಿಯಾಗಿದ್ದವು.
ಹುತಾತ್ಮರ ತ್ಯಾಗದ ಬಗ್ಗೆ ಸೇನಾಕಾರಿಗಳು ಹಾಗೂ ರಾಜಕಾರಣಿಗಳು ಯಾವ ರೀತಿಯ ಮನೋಭಾವವನ್ನು ಹೊಂದಿದ್ದಾರೆ ಮತ್ತು ತಮ್ಮ ಹಿತಾಸಕ್ತಿಗಳನ್ನು ರಕ್ಷಿಸುವುದಕ್ಕಾಗಿ ಅವರು ಯಾವ ಮಟ್ಟಕ್ಕೂ ಇಳಿಯಬಲ್ಲರೆಂಬುದನ್ನು ಆದರ್ಶ ಹೌಸಿಂಗ್ ಸೊಸೈಟಿ ಹಗರಣವು ಬಹಿರಂಗಪಡಿಸಿದೆ. ಆಡಳಿತದ ಎಲ್ಲಾ ವಿಭಾಗಗಳಲ್ಲಿಯೂ ಭ್ರಷ್ಟಾರವು ಆಳವಾಗಿ ಸ್ಥಳ ಪಡೆದಿರುವುದಕ್ಕೆ 2ಜಿ ಸ್ಪೆಕ್ಟ್ರಂ ಹಗರಣ ುಉತ್ತಮ ಪುರಾವೆಯಾಗಿದೆ. ಎನ್ಡಿಎ ಹಾಗೂ ಯುಪಿಎ ಸರಕಾರಗಳೆರಡೂ 2ಜಿ ಸ್ಪೆಕ್ಟ್ರಮ್ ಹಗರಣದ ಪ್ರಯೋಜನ ಪಡೆದಿವೆ ಎಂದು ಸಾಬೀತಾಗಿದೆ. ಬಹು ಕೋಟಿ ಹಗರಣಗಳ ಬೆಳವಣಿಗೆಗೆ ಉತ್ತಮ ವಾತಾವರಣವನ್ನು ತಾವೇ ಸೃಷ್ಟಿಸಿರುವುದರಿಂದ ಹಗರಣದ ವಿರುದ್ದ ಆಡಳಿತ ಪಕ್ಷಳ ಅಥವಾ ವಿರೋಧ ಪಕ್ಷಗಳಬೊಗಳೆ ಪ್ರತಿಭಟನೆಗಳು ಹಾಗೂ ಹೇಳಿಕೆಗಳು ಪ್ರಾಮಾಣಿಕವಾಗಿರಲಿಲ್ಲ. ಮೇಲಿನ ಎರಡು ಹಗರಣಗಳಿಗೆ ಸಂಬಂಸಿದಂತೆ ಯುಪಿಎಯ ಮೇಲೆ ತೀವ್ರ ದಾಳಿ ನಡೆಸಿದ ಬಿಜೆಪಿ ಕರ್ನಾಟಕದಲ್ಲಿ ಭೂ ಹಾಗೂ ಗಣಿ ಹಗರಣಗಳಿಗಾಗಿ ತನ್ನ ಮುಖ್ಯಮಂತ್ರಿಯನ್ನು ಶಿಕ್ಷಿಸುವುದು ಸಾಧ್ಯವಾಗಲಿಲ್ಲ. ಕರ್ನಾಟಕ ದೇಶದಲ್ಲೇ ಅತ್ಯಂತ ಭ್ರಷ್ಟ ರಾಜ್ಯವಾಗಿದೆ.
ಭ್ರಷ್ಟ ರಾಜಕಾರಣಿಗಳು ಹಾಗೂ ಅಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಕೇಂದ್ರ ಸರಕಾರವು ಅಸಡ್ಡೆ ತೋರಿಸುತ್ತಿರುವುದನ್ನು ಪಾಪ್ಯುಲರ್ ್ರಂಟ್ ಆ್ ಇಂಡಿಯಾ ತೀವ್ರವಾಗಿ ಖಂಡಿಸುತ್ತದೆ. ಈ ಪ್ರಕರಣಗಳ ತನಿಖೆಯಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪವಾಗಬಾರದು ಮತ್ತು ಅಪರಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾವು ಆಗ್ರಹಿಸುತ್ತೇವೆ. ಭ್ರಷ್ಟಾಚರವನ್ನು ತಡೆಗಟ್ಟುವಲ್ಲಿ ಸಂಸತ್ತು ಸರಿಯಾದ ಕ್ರಮವನ್ನು ತೆಗೆದುಕೊಳ್ಳಬೇಕು, ಆಡಳಿತ ವ್ಯವಸ್ಥೆಯ ಮೇಲೆ ಸೂಕ್ಷ್ಮ ಕಣ್ಗಾವಲು ಇಡುವುದಕ್ಕಾಗಿ ಒಂದು ಹೊಸ ಯಂತ್ರ ಹಾಗೂ ಆಳ್ವಿಕೆಯಲ್ಲಿ ಅಗತ್ಯ ಬದಲಾವಣೆಗಳನ್ನು ತರಬೇಕೆಂದು ನಾವು ಆಗ್ರಹಿಸುತ್ತೇವೆ. ಆ ಮೂಲಕ ಭವಿಷ್ಯದಲ್ಲಿ ಭ್ರಷ್ಟಾಚಾರಗಳನ್ನು ತಡೆಗಟ್ಟಬಹುದಾಗಿದೆ.
2. ಬಿಹಾರದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಿಂದ ಪಾಠ:
ಬಿಹಾರ ಚುನಾವಣೆಯ ಪಾಲಿತಾಂಶದಲ್ಲಿ ಕಂಡಂತೆ ಮೂಲೆಗೆಸೆಯಲ್ಪಟ್ಟ ವರ್ಗಗಳ ಸಂಪೂರ್ಣ ಸಬಲೀಕರಣಕ್ಕೆ ಜಾತಿ ರಾಜಕೀಯವು ಹೆಚ್ಚಿನ ನೆರವಿಗೆ ಬಾರದು ಎಂದು ಪಾಪ್ಯುಲರ್ ್ರಂಟ್ ಆ್ ಇಂಡಿಯಾದ ಮಹಾ ಅವೇಶನ ಅಭಿಪ್ರಾಯಿಸಿದೆ. ಮುಖ್ಯಮಂತಿರ ನಿತೀಶ್ ಕುಮಾರ್ ಮತ್ತೆ ಅಕಾರಕ್ಕೆ ಬಂದಿರುವುದಕ್ಕೆ ಕಾರಣವೇನೆಂದರೆ ರಾಜ್ಯದ ಅಭಿವೃದ್ಧಿಯಲ್ಲಿ ತಾನು ನಿಜವಾಗಿಯೂ ಉತ್ತಮ ಆಸಕ್ತಿಯುಳ್ಳವನೆಂದು ಸಾಬೀತು ಪಡಿಸಲು ಆತ ಯಶಸ್ವಿಯಾಗಿದ್ದರು. ಜನರ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ಸಂಪೂರ್ಣ ವಿಲವಾಗಿರುವುದರಿಂದ ಲಾಲೂ ಪ್ರಸಾದ್ ಯಾವದ್ ಅಥವಾ ರಾಮ್ ವಿಲಾಸ್ ಪಾಸ್ವಾನ್ರಂತಹ ನಾಯಕರು ಚುನಾವಣೆಯಲ್ಲಿ ಯಾವುದೇ ಪ್ರಭಾವವನ್ನು ಬೀರಲಿಲ್ಲ.ಈ ಹಿಂದೆ ಅವರು ಬಳಸುತ್ತಿದ್ದುದೆಂದರೆ ಕೇವಲ ಜಾತಿ ಮಾತ್ರ.
ರಾಜ್ಯದಲ್ಲಿ ಎನ್ಡಿಎಗೆ 2/3 ಬಹುಮತವನ್ನು ತಂದಿರುವುದು ನಿತೀಶ್ ಕುಮಾರ್ ಒಬ್ಬರೇ ಆಗಿರುವುದರಿಂದ ಲತಾಂಶವು ರಾಜ್ಯದಲ್ಲಿ ಹಿಂದುತ್ವ ರಾಜಕೀಯದ ಬೆಳವಣಿಗೆಯನ್ನು ಪ್ರತಿಲಿಸುವುದಿಲ್ಲ. ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪಾಲ್ಗೊಳ್ಳುವುದನ್ನು ನಿತೀಶ್ ತಡೆದಿದ್ದರು. ತಮ್ಮ ಸಂಕುಚಿತ ಘೋಷಣೆಗಳ ಆಚೆಗೆ ಆಲೋಚಿಸಲು ಮತ್ತು ಸಾಮಾನ್ಯ ಜನರ ಅಭಿವೃದ್ಧಿಗಾಗಿ ಶ್ರಮಿಸಲು ಎಲ್ಲಾ ಪ್ರಾದೇಶಿಕ ಹಾಗೂ ಜಾತಿಯಾಧಾರಿತ ಪಕ್ಷಗಳಿಗೆ ಇದು ಸಮಯವಾಗಿದೆ ಎಂದು ಅವೇಶನ ಅಭಿಪ್ರಾಯಿಸಿದೆ. \u3226?್ಟ3. ಪಾಪ್ಯುಲರ್ ್ರಂಟ್ನ ಗೌರವಕ್ಕೆ ಧಕ್ಕೆಯುಂಟುಮಾಡುವ ಉನ್ನತ ಪೊಲೀಸ್ ಇಲಾಖೆಗಳು ಹಾಗೂ ಮಾಧ್ಯಮಗಳ ಯತ್ನವನ್ನು ಪಾಪ್ಯುಲರ್ ್ರಂಟ್ ಆ್ ಇಂಡಿಯಾದ ರಾಷ್ಟ್ರೀಯ ಮಹಾ ಅವೇಶನವು ತೀವ್ರವಾಗಿ ಖಂಡಿಸುತ್ತದೆ. ಭಾರತದಲ್ಲಿ ಹಾಗೂ ವಿದೇಶದಲ್ಲಿರುವ ನಿಷೇತ ಸಂಘಟನೆಗಳು ಹಾಗೂ ಪಾಪ್ಯುಲರ್ ್ರಂಟ್ ಆ್ ಇಂಡಿಯಾದ ನಡುವೆ ಸಂಬಂಧವಿದೆಯೆಂಬ ಕುರಿತಂತೆ ರಾಷ್ಟ್ರೀಯ ಪತ್ರಿಕೆಗಳು ಹಾಗೂ ದೃಶ್ಯ ಮಾಧ್ಯಮಗಳು ಸ್ವನಿರ್ಮಿತ ಹಾಗೂ ಭಯಾನಕ ವರದಿಗಳನ್ನು ಮಾಡುತ್ತವೆ. ಅವುಗಳೆಲ್ಲಾ ಕೇವಲ ಊಹನೆಗಳು ಮಾತ್ರವಾಗಿವೆ. ಆದರೆ ಅವು ನಿರ್ದಿಷ್ಟ ಉದ್ದೇಶವನ್ನೂ ಹೊಂದಿವೆ. ಮೂಲೆಗೆಸೆಯಲ್ಪಟ್ಟ ವರ್ಗಗಳನ್ನು ದಮನಿಸುವುದಕ್ಕಾಗಿ ಪೊಲೀಸರು ಈ ವರದಿಗಳನ್ನು ಹಾಗೂ ಕತೆಗಳನ್ನ್ನ್ನು ಅಫಿದವಿತ್ ಹಾಗೂ ಚಾರ್ಜ್ಶೀಟ್ಗಳಲ್ಲಿ ಬಳಸುತ್ತಾರೆ. ಪ್ರಜಾಸತ್ತಾತ್ಮಕ ಮತ್ತು ಗಣ ತಂತ್ರದ ಸಾಂವಿಧಾನಿಕ ಲಕ್ಷಣಗಳಿಗೆ ಬದ್ಧರಾಗಿದ್ದೇವೆಂದು ನಾವು ಪುನರುಚ್ಛರಿಸುತ್ತೇವೆ. ದೇಶದ ಎಲ್ಲಾ ಜನರ ಒಟ್ಟು ಸಬಲೀಕರಣವೆಂಬ ಸಂಘಟನೆಯ ಮುಖ್ಯ ಉದ್ದೇಶವನ್ನು ತಡೆಯಲು ಯಾವುದೇ ಸುಳ್ಳು ಪ್ರಚಾರಗಳಿಗೆ ಅಥವಾ ಬೆದರಿಕೆಗಳಿಗೆ ಸಾಧ್ಯವಿಲ್ಲ.
3. ನುಸುಳುವಿಕೆ ಹಾಗೂ ಸುಳ್ಳು ಪ್ರಚಾರಗಳ ಬಗ್ಗೆ ಕಟ್ಟೆಚ್ಚರ
ಚಳುವಳಿಯಲ್ಲಿ ನುಸುಳುವಿಕೆಗೆ ಯತ್ನಗಳು ನಡೆಯುತ್ತಿದ್ದು ಈ ಬಗ್ಗೆ ಸದಸ್ಯರು ಕಟ್ಟೆಚ್ಚರದಿಂದರಬೇಕೆಂದು ಈ ಅವೇಶನ ಎಚ್ಚರಿಕೆಯನ್ನು ನೀಡುತ್ತದೆ. ಕೆಲವು ದುಷ್ಕೃತ್ಯಗಳನ್ನು ನಡೆಸುವುದಕ್ಕಾಗಿ ಪಾಪ್ಯುಲರ್ ್ರಂಟ್ನ ಹೆಸರನ್ನು ಬಳಸಿದ ಕೆಲವು ಶಂಕಾಸ್ಪದ ವರ್ತನೆಗ ಬಗ್ಗೆ ಕಳವಳಕಾರಿ ವರದಿಗಳು ಬಂದಿವೆ. ಜನರಲ್ಲಿ ಭಯವನ್ನು ಉತ್ಪಾದಿಸುವುದಕ್ಕಾಗಿ ಸರಕಾರಕ್ಕೆ ಸೇರಿದವುಗಳನ್ನೊಳಗೊಂಡಂತೆ ಕೆಲವು ಸಂಸ್ಥೆಗಳು ಪ್ರಚೋದನೆ ನೆಡಸುವ ಕೆಲವು ಏಜೆಂಟ್ಗಳನ್ನು ಸಂಘಟನೆಯೊಳಗೆ ನುಸುಳಿಸಲು ಯತ್ನಿಸುತ್ತವೆ.
4. ಬಲದತ್ತ ವಾಲುತ್ತಿರುವ ಎಡ
ಎಡ ರಂಗದ ಅಲ್ಪಸಂಖ್ಯಾತ ವಿರೋ ಹಾಗೂ ಜನ ವಿರೋದಿ ನೀತಿಗಳ್ನು ಇತ್ತೀಚೆಗೆ ಕೇರಳ ಮತ್ತು ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸ್ಪಷ್ಟವಾಗಿ ಕಾಣಬಹುದು ಎಂದು ಪಾಪ್ಯುಲರ್ ್ರಂಟ್ನ ರಾಷ್ಟ್ರೀಯ ಮಹಾ ಅವೇಶನ ಅಭಿಪ್ರಾಯಿಸಿದೆ. ಎಡ ಪಂಥವು ಸಾಮಾನ್ಯ ಜನರ ನಂಬಿಕೆಯನ್ನು ಕಳೆದುಕೊಂಡಿದೆ ಎಂಬುವುದಕ್ಕೆ ಎಲ್ಡಿಎ್ ಸೋಲು ಉತ್ತಮ ಉದಾಹರಣೆಯಾಗಿದೆ. ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರ ಬಗ್ಗೆ ಬಹುಸಂಖ್ಯಾತರಲ್ಲಿ ಭಯ ಹಾಗೂ ಆತಂಕದ ಭಾವನೆಯನ್ನು ಮೂಡಿಸುವ ಮೂಲಕ ಸಿಪಿಎಂ ಬಹುಸಂಖ್ಯಾತರ ಮತಗಳನ್ನು ಪಡೆಯುವುದಕ್ಕಾಗಿ ಮೃದು ಹಿಂದುತ್ವವನ್ನು ಪ್ರದರ್ಶಿಸಿದ್ದವು. ಆ ನೀತಿಯು ಸ್ಪಷ್ಟವಾಗಿ ತಿರುಗಿ ಬಿದ್ದಿದೆ. ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು ಮತ್ತು ಹಿಂದುಳಿದ ವರ್ಗಗಳ ಜನರು ತಮ್ಮ ಕಣ್ಣುಗಳನ್ನು ತೆರೆದಿದ್ದು, ಸಿಪಿಎಂ ನೇತೃತ್ವದ ರಂಗಕ್ಕೆ ದೊಡ್ಡ ಸೋಲನ್ನು ಉಣಿಸಿದ್ದಾರೆ. ಅಲ್ಪಸಂಖ್ಯಾತರ ನಿಜವಾದ ಸಮಸ್ಯೆಗಳಿಗೆ ಸಂಬಂಸಿದಂತೆ ಉತ್ತವಾಗಿ ಸ್ಪಂದಿಸದೆ ಇದ್ದರೆ ಕೇರಳ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಎಡ ರಂಗಗಳು ನೆಲಕ್ಕಚ್ಚಲಿವೆ.
5. ಜೈಲಿನಲ್ಲಿರುವ ಅಮಾಯಕರನ್ನು ಬಿಡುಗಡೆಗೊಳಿಸಿ
ದೇಶದಲ್ಲಿ ವಿವಿಧೆಡೆ ನಡೆದ ಹಲವು ಬಾಂಬ್ ಸೊಓಂೀಟಗಳನ್ನು ಆರೆಸ್ಸೆಸ್ನಿಂದ ನಿಯಂತ್ರಿಸಲ್ಪಡುತ್ತಿರುವ ಹಿಂದುತ್ವ ಕೋಮುವಾದಿ ಸಂಘಟನೆಗಳು ನಡೆಸಿರುವುದು ಸಾಬೀತಾಗಿದ್ದರೂ, ಈ ಪ್ರಕರಣಗಳಿಗೆ ಸಂಬಂಸಿದಂತೆ ಬಂಸಲ್ಪಟ್ಟ ಅಮಾಯಕರನ್ನು ಜೈಲು ವಾಸದಲ್ಲಿ ಮುಂದುವರಿಸುತ್ತಿರುವುದರ ಬಗ್ಗೆ ಪಾಪ್ಯುಲರ್ ್ರಂಟ್ ಖೇದ ವ್ಯಕ್ತಪಡಿಸುತ್ತದೆ. ಮಕ್ಕಾ ಮಸ್ಜಿದ್, ಅಜ್ಮೀರ್ ದರ್ಗಾ ಮತ್ತು ಸಂಜೋತ ಎಕ್ಸ್ಪ್ರೆಸ್ ಸೊಓಂೀಟಗಳ ಹೊಣೆಗಾರರನ್ನು ಪೊಲೀಸರು ಸಾರ್ವಜನಿಕರ ಒತ್ತಡದ ಮೇರೆಗೆ ಬಂಸಿದ್ದಾರೆ. ತನಿಖಾ ಸಂಸ್ಥೆಗಳು ಈ ಹಿಂದೆ ಹಲವು ಅಮಾಯಕ ಮುಸ್ಲಿಮ್ ಯುವಕರನ್ನು ಬಂಸಿ ಜೈಲಿಗೆ ತಳ್ಳಿದ್ದು, ಅವರಲ್ಲಿ ಕೆಲವರು ಈಗಲೂ ಸೆರೆ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಯುಎಪಿಎಯ ಕ್ರೂರ ಸಂಹಿತೆಗಳನ್ನು ಅವರ ಮೇಲೆ ಹೇರಲಾಗಿದೆ. ಅಲ್ಲದೆ ಅವರನ್ನು ಇನ್ನೂ ಪತ್ತೆಹಚ್ಚದ ಸೊಓಂೀಟ ಪ್ರಕರಣಗಳಲ್ಲಿ ಸಿಲುಕಿಸುವ ಮೂಲಕ ಪೊಲೀಸರು ಅವರ ಬಿಡುಗಡೆಯನ್ನು ತಡೆಯುತ್ತಿದ್ದಾರೆ. ಇದೇ ರೀತಿಯ ಸುಳ್ಳು ಅಪರಾಧಗಳಡಿಯಲ್ಲಿ ಕೇರಳದ ಪಿಡಿಪಿ ನಾಯಕ ಅಬ್ದುಲ್ ನಾಸರ್ ಮಅದನಿಯನ್ನು ಕರ್ನಾಟಕ ಪೊಲೀಸರು ಜೈಲಿಗಟ್ಟಿದ್ದಾರೆ. ಕೇರಳದ ಕೆಲ ಯುವಕರೂ ಜೈಲಿನಲ್ಲಿದ್ದಾರೆ.
ಇಂತಹ ದುರುದ್ದೇಶಪೂರಿತ ಕ್ರಮಗಳು ಮಾನವ ಹಾಗೂ ನಾಗರಿಕ ಹಕ್ಕುಗಳ ಉಲ್ಲಂಘನೆಯಾಗಿದ. ಸರಕಾರ ಕೂಡಲೇ ಜಾರಿಗೆ ಬರುವಂತೆ ಅವರನ್ನು ಬಿಡುಗಡೆಗೊಳಿಸಿ ಅವರ ಅಮಾಯಕತೆಯನ್ನು ಸಾಬೀತುಪಡಿಸಲು ಅವಕಾಶ ನೀಡಬೇಕೆಂದು ಎನ್ಜಿಎ ಅಭಿಪ್ರಾಯಿಸಿದೆ.
6. ನ್ಯಾಯದ ಬೇಡಿಕೆಯಲ್ಲಿ ಬಾಬ್ರಿ ಮಸ್ಜಿದ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ