ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ
ದ .ಕ ಜಿಲ್ಲಾ ಸಮೀತಿಯ ವತಿಯಿಂದ
ಅಮಾಯಕರು ಜೈಲಿನಲ್ಲಿ ಅಪರಾಧಿಗಳು ಪ್ರಬುತ್ವದಲ್ಲಿ
ರಾಷ್ಟೀಯ ಅಭಿಯಾನದ ಅಂಗವಾಗಿ
ಬ್ರಷ್ಟಾಚಾರ , ಬೆಲೆಯೇರಿಕೆ , ಅಮಾಯಕರ ಬಂಧನ ವಿರೋಧಿಸಿ .
ಬ್ರಹತ್ ಪ್ರತಿಬಟನೆ .ಸಾರ್ವಜನಿಕ ಸಭೆ
ದಿನಾಂಕ : 1-4 -2011 ರಂದು ಶುಕ್ರವಾರ ಸಮಯ: ಸಂಜೆ 3.ಗಂಟೆ
ಸ್ಥಳ : ಮಂಗಳೂರು ಹಂಪನಕಟ್ಟೆಯಿಂದ (ಕ್ಲಾಕ್ ಟವರ್)ಜಿಲ್ಲಾದಿಕಾರಿ ಕಚೇರಿಯವರೆಗೆ
ಬನ್ನಿ ಪಾಲ್ಗೊಳ್ಳಿ ಪ್ರಶ್ನಿಸಲು ನಮ್ಮೊಂದಿಗೆ ಕೈ ಜೋಡಿಸಿ ...............
ಅದ್ಯಕ್ಷರು ಹಾಗು ಸದಸ್ಯರು sdpi ದ.ಕ ಜಿಲ್ಲಾ ಸಮಿತಿ


ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ